Thimmanagouda Hanamagoudra
Inspirational
ನನ್ನ ದೀಪಾ
ಬದುಕಿನ
ನಂದಾ ದೀಪ
ನಮ್ಮ ದೀಪಾವಳಿ
ನಮ್ಮಿಬ್ಬರ
ಬದುಕಿನ ಪ್ರಭಾವಳಿ
ನನ್ನ ಬೆಳಕು
ಬದುಕಿನ ಸ್ಪೂರ್ತಿ ಕಿರಣ
ನಮ್ಮ ಬೆಳಕು
ಬದುಕಿನ ಬೆಳಗು.
ನನ್ನ ಸ್ಪೂರ್ತಿ
ಬಾಳು ಬೆಳಗುವ
ಪುಟ್ಟ ಹೃದಯ
ನನ್ನ ಭಾಗ್ಯ
ಬಾಳು ಬೆಳಗಿದ
ನನ್ನ ಲಕ್ಷ್ಮೀ
ನಿನ್ನ ನೆನಪಿನ ...
ಚಾಪಲ್ಯ
ಪ್ರವೇಶ ಗೀತೆ
ದೀಪಾವಳಿ
ಅಮ್ಮ ನಿನ್ನಷ್ಟು ಪ್ರೀತಿಸುವ ಜೀವ ನಾ ಕಂಡಿಲ್ಲ, ನಿನ್ನ ಶಾಂತ ಸ್ವಭಾವಕ್ಕೆ ಮೇರೆ ಇಲ್ಲ, ಅಮ್ಮ ನಿನ್ನಷ್ಟು ಪ್ರೀತಿಸುವ ಜೀವ ನಾ ಕಂಡಿಲ್ಲ, ನಿನ್ನ ಶಾಂತ ಸ್ವಭಾವಕ್ಕೆ ಮೇರೆ ಇಲ್ಲ,
ಇವನೊಳಗೆ ಅವನಿದ್ದು ಭುವಿಸಲಹ ಅಣುರೇಣು ಇವನೊಳಗೆ ಅವನಿದ್ದು ಭುವಿಸಲಹ ಅಣುರೇಣು
ಹಳ್ಳಿಯ ಘನತೆಯ ಡಿಲ್ಲಿಗೆ ಸಾರಿದ ವನಮಿತ್ರರು ಹಳ್ಳಿಯ ಘನತೆಯ ಡಿಲ್ಲಿಗೆ ಸಾರಿದ ವನಮಿತ್ರರು
"ಶಂಕರ್ ನಾಗ್" ಎಂಬ ಹೆಸರೇ ಅಮರ ಕಿವಿಯಲ್ಲಿ ಗುಯ್ ಗುಡುವ ಭ್ರಮರ '' "ಶಂಕರ್ ನಾಗ್" ಎಂಬ ಹೆಸರೇ ಅಮರ ಕಿವಿಯಲ್ಲಿ ಗುಯ್ ಗುಡುವ ಭ್ರಮರ ''
ನೂರು ಭಾಷೆ ಕಲಿತರೂನು ಕನ್ನಡವೇ ಉಸಿರಾಗಲಿ. ನೂರು ಭಾಷೆ ಕಲಿತರೂನು ಕನ್ನಡವೇ ಉಸಿರಾಗಲಿ.
ಮರಗಿಡ ಕಡಿದು ಮಳೆಯನು ಕಳೆಯದೆ ಉಸಿರಿಗೆ ಹಸಿರನು ಉಳಿಸೋಣ ಮರಗಿಡ ಕಡಿದು ಮಳೆಯನು ಕಳೆಯದೆ ಉಸಿರಿಗೆ ಹಸಿರನು ಉಳಿಸೋಣ
ಆಸೆ ಎಂಬ ಚಾಟಿ ಸುತ್ತಿ ಆಸೆ ಎಂಬ ಚಾಟಿ ಸುತ್ತಿ
ಮಮತೆಯ ಹಚ್ಚ ಹಸಿರು ನನ್ನಕ್ಕ. ಮಮತೆಯ ಹಚ್ಚ ಹಸಿರು ನನ್ನಕ್ಕ.
ಅಳುವಿರದ ಮೊಗವೇ ನಿನಗೆ ಅಂದ ಚೆಂದ ಅಳುವಿರದ ಮೊಗವೇ ನಿನಗೆ ಅಂದ ಚೆಂದ
ಸಿಪಾಯಿ ಸದಾ ಸಿದ್ಧ!!! ಸಿಪಾಯಿ ಸದಾ ಸಿದ್ಧ!!!
ಹೋರಾಟವೇಕಿಲ್ಲ ಇಲ್ಲಿ ಸಮ ಬಲರೊಡನೆ ಹೋರಾಟವೇಕಿಲ್ಲ ಇಲ್ಲಿ ಸಮ ಬಲರೊಡನೆ
ನಾನು ಕನ್ನಡಿಗ ಅಷ್ಟೇ ನಾನು ಕನ್ನಡಿಗ ಅಷ್ಟೇ
ಗಾಲಿಗಳ ಓಟದ ರೀತಿ ಬದಲಾಗುತ್ತೆ ಆಗ ಗಾಲಿಗಳ ಓಟದ ರೀತಿ ಬದಲಾಗುತ್ತೆ ಆಗ
ಮಕ್ಕಳು ಮರಿ ಆದ್ರೆ ಸಂಸಾರ ಸ್ವರ್ಗವೇನಲ್ಲ ಆದರೂ ಜನ ಬೇಡ ಅನ್ನಲ್ಲ ಮಕ್ಕಳು ಮರಿ ಆದ್ರೆ ಸಂಸಾರ ಸ್ವರ್ಗವೇನಲ್ಲ ಆದರೂ ಜನ ಬೇಡ ಅನ್ನಲ್ಲ
ಕೊನೆಯುಸಿರೆಳೆದು ನಿಂತರದು ಕೊನೆಯುಸಿರೆಳೆದು ನಿಂತರದು
ಟಿಕೆಟ್ ತಪಾಸಣೆ ಮಾಡಿ ಬಿಡದೆ ಇಳಿಸುವವನೇ ಯಮ ಟಿಕೆಟ್ ತಪಾಸಣೆ ಮಾಡಿ ಬಿಡದೆ ಇಳಿಸುವವನೇ ಯಮ
ಕಾಲಚಕ್ರವಿದು ಉರುಳಲೇ ಬೇಕು.... ಕಾಲಚಕ್ರವಿದು ಉರುಳಲೇ ಬೇಕು....
ಆದರೂ ಅಪ್ಪನ ನಿಷ್ಕಳಂಕ ಪ್ರೇಮ ಗೌಣವೆನ್ನುವದೇಕೆ ? ಆದರೂ ಅಪ್ಪನ ನಿಷ್ಕಳಂಕ ಪ್ರೇಮ ಗೌಣವೆನ್ನುವದೇಕೆ ?
ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ. ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ.
ಸ್ತ್ರೀ ಯ ಯೋಚನೆಗಳು ಸೂರ್ಯನಂತೆ, ತನ್ನ ಕಿರಣಗಳ ಕಾಂತಿ ಬೀರುವುದು. ಸ್ತ್ರೀ ಯ ಯೋಚನೆಗಳು ಸೂರ್ಯನಂತೆ, ತನ್ನ ಕಿರಣಗಳ ಕಾಂತಿ ಬೀರುವುದು.