ರಾಜ ರತ್ನ
Classics Inspirational Others
ಎಲ್ಲಿ ಹೋದವು ಮನಕೆ ಕಾಣದಂತೆ
ಚದುರಿ ಹೋಗಿವೆ ಒಮ್ಮೊಮ್ಮೆ ಕೈಗೂ
ಸಿಗದಂತೆ ಪದ ಬಂಧಿಸಿದ ಅಕ್ಷರಗಳು
ಆತ್ಮ ವಿಮರ್ಶೆ ಅನಿವಾರ್ಯತೆಯಲ್ಲಿ
ಅಕ್ಷರಗಳಂತೂ ಅಲ್ಲ ಉತ್ತಿ ಬಿತ್ತಿಬೆಳೆದ
ಕಲ್ಪನೆಯ ಕವಿಯ ಮನದ ಭಾವನೆಗಳು...
ಹೃದಯದ ಪ್ರೀತಿ ...
ಮನಸು ಮಾಯೆಯೊಳು
ಹಸಿರು ನೀನು ರೈತನಿಗೆ ಉಸಿರು ಹಸಿರು ನೀನು ರೈತನಿಗೆ ಉಸಿರು
ಏನೆಂದು ಕರೆಯಲಿ ನಿನ್ನ ಶ್ವೇತವಾ? ಏನೆಂದು ಕರೆಯಲಿ ನಿನ್ನ ಶ್ವೇತವಾ?
ಅವ್ವ ಅವ್ವ
ರಂಗೇರಿದೆ ರಂಗೇರಿದೆ
ಜೀವನ ಕಾವ್ಯ ಜೀವನ ಕಾವ್ಯ
ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ.. ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ..
ನವರಸ ನವರಸ
ಏಕಾಂಗಿ ಏಕಾಂಗಿ
ಆತ್ಮಿಕ ಆತ್ಮಿಕ
ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ
ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾಗಿ, ಅಹಂಕಾರ ಇಲ್ಲದೆ ಹೃದಯ ಜ್ಞಾನವನ್ನು, ಬೆಳಕನ್ನೂ ಬೇಡುತ್ತಿದೆ. ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾಗಿ, ಅಹಂಕಾರ ಇಲ್ಲದೆ ಹೃದಯ ಜ್ಞಾನವನ್ನು, ಬೆಳಕನ್ನ...
ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ ಬೀಡೊಂದನು ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು...
ಯಾವ ಮೋಹನ ಮುರಳಿ ಕರೆಯಿತು,ದೂರ ತೀರಕೆ ನಿನ್ನನು ಯಾವ ಮೋಹನ ಮುರಳಿ ಕರೆಯಿತು,ದೂರ ತೀರಕೆ ನಿನ್ನನು
ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ
ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದ...
ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ. ಇಂತಹ ಕುರುಡು ಕಾಂಚಾಣ... ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ...
ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ...
ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ನಿಶೆಯೇರಿದೆ ಬಿಸಿಲು ಧಗಧಗಿಸಿತೊ ಎಂಬಂತಿದೆ ಮುಕ್ಕಣ್ಣನ ನೇತ್ರ ನಿಶೆಯೇರಿದೆ ಬಿಸಿಲು ಧಗಧಗಿಸಿತೊ ಎಂಬಂತಿದೆ ಮುಕ್ಕಣ್ಣನ ನೇತ್ರ