Kalpana Nath
Classics Inspirational Others
ಮೊದಲುಸಿರ ಜೊತೆ
ಅತ್ತಾಗ ಮಗು
ಹೆತ್ತವರ
ಸುತ್ತ ನಗು
ಕೊನೆಯುಸಿರೆಳೆದು
ನಿಂತರದು
ಅಂತ್ಯವೆಂದು
ಇತ್ತ ಅಳು
ಇವರೆಡರ ನಡುವೆ
ಎಂತದೋ
ಸಂತಸ ವೆಂಬ
ಬರೀ ಭ್ರಾಂತಿ
ಓ hen ರೀ
ಮರೆಯಲಾಗದ ಜೀವ
ಹಾಡಿನ ಸಂತ
ಹುಟ್ಟು-ಸಾವು
ಸರಕಾರದ ಕೆಲಸದೇ...
ಕೊತ್ತಿ ಮರಿ
ಕಾಲಚಕ್ರ
ಹುಚ್ಚನ ಪ್ರೀತಿ
ಚಿಗುರದ ಆಸೆ
ಮೌನ ಮಾತಾದಾಗ
ದಾರಿಹೋಕನ ಪದಗಳು ದಾರಿಹೋಕನ ಪದಗಳು
ಬಾಳು ಬಾಳು
ಬಯಸದಿರು ಬಯಸದಿರು
ಗಣೇಶ ಸ್ತುತಿ ಗಣೇಶ ಸ್ತುತಿ
ರಂಗೋಲಿ. ರಂಗೋಲಿ.
ಹಸಿರು ನೀನು ರೈತನಿಗೆ ಉಸಿರು ಹಸಿರು ನೀನು ರೈತನಿಗೆ ಉಸಿರು
ಏನೆಂದು ಕರೆಯಲಿ ನಿನ್ನ ಶ್ವೇತವಾ? ಏನೆಂದು ಕರೆಯಲಿ ನಿನ್ನ ಶ್ವೇತವಾ?
ತದಡಿ ಬಂದರಿನ ಸುತ್ತ .......... ತದಡಿ ಬಂದರಿನ ಸುತ್ತ ..........
ನೀಲಿ ದಾರಿಯ ಮನೆಗಳು ನೀಲಿ ದಾರಿಯ ಮನೆಗಳು
ಏಕಾಂಗಿ ಏಕಾಂಗಿ
ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ... ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ...
ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ ಉದುರುವವುಶ್ರಾವಣದ ಹೂವುಗಳುಬಣ್ಣ ಬಣ್ಣಗಳದ್ದೇ
ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ
ಬೆಳದಿಂಗಳೂಟ ಬೆಳದಿಂಗಳೂಟ
ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ
ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ
ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು
ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ ಬೀಡೊಂದನು ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು...
ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ. ಇಂತಹ ಕುರುಡು ಕಾಂಚಾಣ... ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ...
ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ...