ಅವನೇ ಕಾರಣ..!
ಅವನೇ ಕಾರಣ..!
ಚಿಂತಿಸಿ ಸುಖವಿಲ್ಲ
ದುಃಖಿಸಿ ಲಾಭವೇನಿಲ್ಲ
ನಾಳೆಯ ಬಲ್ಲವರಿಲ್ಲ
ಬಾಳು ನಿಂತ ನೀರಲ್ಲ
ಅವನಾಟ ಬಲ್ಲವರಿಲ್ಲ
ಬದಲಾದಂತೆ ಋತುಗಾಲ
ಬರುವುದು ಒಳ್ಳೆಯ ಕಾಲ
ಆ ದೇವ ಬಯಸಿದಂತೆ ನಡೆಯುವುದು ಎಲ್ಲ...
ಚಿಂತಿಸಿ ಸುಖವಿಲ್ಲ
ದುಃಖಿಸಿ ಲಾಭವೇನಿಲ್ಲ
ನಾಳೆಯ ಬಲ್ಲವರಿಲ್ಲ
ಬಾಳು ನಿಂತ ನೀರಲ್ಲ
ಅವನಾಟ ಬಲ್ಲವರಿಲ್ಲ
ಬದಲಾದಂತೆ ಋತುಗಾಲ
ಬರುವುದು ಒಳ್ಳೆಯ ಕಾಲ
ಆ ದೇವ ಬಯಸಿದಂತೆ ನಡೆಯುವುದು ಎಲ್ಲ...