Shridevi Patil
Classics Inspirational Others
ಮನೆಯ ಆಚೆ ಈಚೆ
ಹಾಗಿರಬೇಕು ಹೀಗಿರಬೇಕು
ಎನ್ನುವ ನಾವು,
ಅಂದುಕೊಳ್ಳುವೆವು ನಮ್ಮಿಷ್ಟ ನಮ್ಮಿಚ್ಚೆ
ಆದರೆ, ನಮ್ಮ ಮನದ ಆಚೆ ಈಚೆ
ಹೇಗಿರಬೇಕೆಂದು ತಿಳಿದು ಬದುಕಿದರೆ,
ತಿಳಿದು ನಡೆದರೆ,
ನಮ್ಮ ಜೀವನ ಒಳ್ಳೆಯ ರೀತಿಯಲ್ಲಿ
ಸಾಗುವುದರಲ್ಲಿ ಸಂದೇಹವಿಲ್ಲ.
ಸಮ್ಮತಿ
ಆಚೆ ಈಚೆ
ಕಂಪನ
ನಾನು ಅನುಮಾನಿಯ...
ನಾನ್ಯಾಕೆ ಹೀಗೆ
ನಿನ್ನ ಹೊರತು ಏ...
ಸುಂದರ ವದನ
ಅರೆಕ್ಷಣವೂ ಮರೆ...
ಪ್ರೀತಿಯ ಮುತ್ತ...
ಗುಬ್ಬಚ್ಚಿಯ ಗೂ...
ಮೌನಭಾರ ಮೌನಭಾರ
ಹೋಲಿಕೆ ಬೇಕಿಲ್ಲ ಹೋಲಿಕೆ ಬೇಕಿಲ್ಲ
ದಾರಿಹೋಕನ ಪದಗಳು ದಾರಿಹೋಕನ ಪದಗಳು
ಓ ಮಾನವ ಓ ಮಾನವ
ಕಾವ್ಯ ಕಾವ್ಯ
ಕೆಂಪು ಕೆಂಪು
ಪರಮ ವೀರ ಪರಮ ವೀರ
ಕವಿತೆ:- ಹೆಣ್ಮಗುವಿನ ಅರಿವು ಕವಿತೆ:- ಹೆಣ್ಮಗುವಿನ ಅರಿವು
ಮುಗುಳ್ನಗೆಯ ಮುಖವಾಡ ಧರಿಸಿ ಹೋದರೂ ಜನನಿಬೀಡ ಮಾರುಕಟ್ಟೆಗೆ ಮುಗುಳ್ನಗೆಯ ಮುಖವಾಡ ಧರಿಸಿ ಹೋದರೂ ಜನನಿಬೀಡ ಮಾರುಕಟ್ಟೆಗೆ
ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ
ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾಗಿ, ಅಹಂಕಾರ ಇಲ್ಲದೆ ಹೃದಯ ಜ್ಞಾನವನ್ನು, ಬೆಳಕನ್ನೂ ಬೇಡುತ್ತಿದೆ. ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾಗಿ, ಅಹಂಕಾರ ಇಲ್ಲದೆ ಹೃದಯ ಜ್ಞಾನವನ್ನು, ಬೆಳಕನ್ನ...
ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ ಬೀಡೊಂದನು ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು...
ಯಾವ ಮೋಹನ ಮುರಳಿ ಕರೆಯಿತು,ದೂರ ತೀರಕೆ ನಿನ್ನನು ಯಾವ ಮೋಹನ ಮುರಳಿ ಕರೆಯಿತು,ದೂರ ತೀರಕೆ ನಿನ್ನನು
ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ
ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದ...
ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ. ಇಂತಹ ಕುರುಡು ಕಾಂಚಾಣ... ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ...
ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ...
ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ನಿಶೆಯೇರಿದೆ ಬಿಸಿಲು ಧಗಧಗಿಸಿತೊ ಎಂಬಂತಿದೆ ಮುಕ್ಕಣ್ಣನ ನೇತ್ರ ನಿಶೆಯೇರಿದೆ ಬಿಸಿಲು ಧಗಧಗಿಸಿತೊ ಎಂಬಂತಿದೆ ಮುಕ್ಕಣ್ಣನ ನೇತ್ರ