Shankararao N
Classics Inspirational Others
ತಮವ ಕಳೆದು
ಬೆಳಕು ಹರಿದು
ಬರಲಿ ಹೊಸ ಚೇತನ ಬಾಳಲಿ/
ರಂಗುರಂಗಿನ
ನವ ವಸಂತ
ಧರೆಯಲಿ
ಹೊಸ ಚಿಗುರನು ತಾರಲಿ//.
ಗತದ ಕ್ಲೇಶವ
ಮರೆತು ಮನವು
ಹೊಸ ಗಮ್ಯಕೆ ಸಾಗಲಿ
ನಾನು ಯಾರು
ಎಂಬ ಅರಿವಿಗೆ
ಬೋಧಿವೃಕ್ಷವ ಅರಸಲಿ/
ಇರುವುದೆಲ್ಲವ
ಇರುವ ಹಾಗೆ
ಅಪ್ಪಿಕೊಳ್ಳುವ ಬಾಳಲಿ//
ಮೋಹಕ ಮುರುಳಿ
ಗಮ್ಯ
ಬಣ್ಣದೋಕುಳಿ
ಹಸಿರು ನೀನು ರೈತನಿಗೆ ಉಸಿರು ಹಸಿರು ನೀನು ರೈತನಿಗೆ ಉಸಿರು
ಏನೆಂದು ಕರೆಯಲಿ ನಿನ್ನ ಶ್ವೇತವಾ? ಏನೆಂದು ಕರೆಯಲಿ ನಿನ್ನ ಶ್ವೇತವಾ?
ಕವಿತೆ:- ಹೆಣ್ಮಗುವಿನ ಅರಿವು ಕವಿತೆ:- ಹೆಣ್ಮಗುವಿನ ಅರಿವು
ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ... ಇರುಳುಗಳು ಕಳೆದುಹೋದವು ಎಣ್ಣೆಯ ಲಂದ್ರಿಯ ಮುಂದೆ ಕೂರುವುದರಲ್ಲಿ...
ಮುಗುಳ್ನಗೆಯ ಮುಖವಾಡ ಧರಿಸಿ ಹೋದರೂ ಜನನಿಬೀಡ ಮಾರುಕಟ್ಟೆಗೆ ಮುಗುಳ್ನಗೆಯ ಮುಖವಾಡ ಧರಿಸಿ ಹೋದರೂ ಜನನಿಬೀಡ ಮಾರುಕಟ್ಟೆಗೆ
ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ
ಬೆಳದಿಂಗಳೂಟ ಬೆಳದಿಂಗಳೂಟ
ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ
ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ
ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು
ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾಗಿ, ಅಹಂಕಾರ ಇಲ್ಲದೆ ಹೃದಯ ಜ್ಞಾನವನ್ನು, ಬೆಳಕನ್ನೂ ಬೇಡುತ್ತಿದೆ. ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾಗಿ, ಅಹಂಕಾರ ಇಲ್ಲದೆ ಹೃದಯ ಜ್ಞಾನವನ್ನು, ಬೆಳಕನ್ನ...
ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ ಬೀಡೊಂದನು ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು...
ಯಾವ ಮೋಹನ ಮುರಳಿ ಕರೆಯಿತು,ದೂರ ತೀರಕೆ ನಿನ್ನನು ಯಾವ ಮೋಹನ ಮುರಳಿ ಕರೆಯಿತು,ದೂರ ತೀರಕೆ ನಿನ್ನನು
ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ
ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದ...
ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ. ಇಂತಹ ಕುರುಡು ಕಾಂಚಾಣ... ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ...
ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ...
ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ನಿಶೆಯೇರಿದೆ ಬಿಸಿಲು ಧಗಧಗಿಸಿತೊ ಎಂಬಂತಿದೆ ಮುಕ್ಕಣ್ಣನ ನೇತ್ರ ನಿಶೆಯೇರಿದೆ ಬಿಸಿಲು ಧಗಧಗಿಸಿತೊ ಎಂಬಂತಿದೆ ಮುಕ್ಕಣ್ಣನ ನೇತ್ರ