None Teacher,Writer,Poet,Play Writer,Drama Director
ಗಣೇಶ ಸ್ತುತಿ ಗಣೇಶ ಸ್ತುತಿ
ದುರಿತ ಕುಠಾರಕ ಶ್ರಿತಜನ ರಕ್ಷಕ ಧರ್ಮದರ್ಶಕ ಸಿದ್ಧಿವಿನಾಯಕ ದುರಿತ ಕುಠಾರಕ ಶ್ರಿತಜನ ರಕ್ಷಕ ಧರ್ಮದರ್ಶಕ ಸಿದ್ಧಿವಿನಾಯಕ
ವ್ಯರ್ಥದ ಮಾತನು ಆಡುವುದೇಕೆ? ಪ್ರೀತಿಯ ಬದುಕಿಗೆ ಭೀತಿಯು ಏಕೆ? ವ್ಯರ್ಥದ ಮಾತನು ಆಡುವುದೇಕೆ? ಪ್ರೀತಿಯ ಬದುಕಿಗೆ ಭೀತಿಯು ಏಕೆ?
ಏನೇ ಬಂದರೂ ಚಿಕ್ಕದು ದೊಡ್ಡದು ಎಂಬುದ ಬಿಡಬೇಕು ಏನೇ ಬಂದರೂ ಚಿಕ್ಕದು ದೊಡ್ಡದು ಎಂಬುದ ಬಿಡಬೇಕು
ಬುದ್ಧಿಹೇಳಿ ತಿದ್ದಿತೀಡಿ ನಡೆಸಿ ಬೆಳೆಸುವ ಜೀವನದ ಅಕ್ಷರವ ಬರೆಸಿ ಹರಸುವ ಬುದ್ಧಿಹೇಳಿ ತಿದ್ದಿತೀಡಿ ನಡೆಸಿ ಬೆಳೆಸುವ ಜೀವನದ ಅಕ್ಷರವ ಬರೆಸಿ ಹರಸುವ
ಕನಸಲ್ಲಿ ನೀನು ಬಂದೆ ಮನಸನ್ನು ಸೂರೆಗೊಂಡೆ ಎದುರಲ್ಲಿ ಬಂದು ನಿಂದೆ ಸಂತಸವ ನೀನು ತಂದೆ ಕನಸಲ್ಲಿ ನೀನು ಬಂದೆ ಮನಸನ್ನು ಸೂರೆಗೊಂಡೆ ಎದುರಲ್ಲಿ ಬಂದು ನಿಂದೆ ಸಂತಸವ ನೀನು ತಂದೆ
ವೇಷದಲಿ ಬೈರಾಗಿ ಅಂತರಂಗದಿ ಚೋರ ವೇಷದಲಿ ಬೈರಾಗಿ ಅಂತರಂಗದಿ ಚೋರ
ಮುರಿ ಮೌನ ಮಾತನಾಡು ಮರೆತೀಗ ಎಲ್ಲ ಏತಕೆ ಕಂಬನಿ ಏಕಾಂಗಿ ನೀನಲ್ಲ ಮುರಿ ಮೌನ ಮಾತನಾಡು ಮರೆತೀಗ ಎಲ್ಲ ಏತಕೆ ಕಂಬನಿ ಏಕಾಂಗಿ ನೀನಲ್ಲ
ಪ್ರಕೃತಿಯ ನಿಯಮಕೆ ಸೋತು ಮನಸು ಲೀನವಾಗಿದೆ ಪ್ರಕೃತಿಯ ನಿಯಮಕೆ ಸೋತು ಮನಸು ಲೀನವಾಗಿದೆ
ಕಳ್ಳನಿದ್ರೆಯ ಜನರ ಎಚ್ಚರಿಸೆ ಹೋಗುವುದೆಲ್ಲವೂ ವ್ಯರ್ಥ ಕಾಯಕ ತಿಳಿಯೊ - ದಾರಿಹೋಕ ಕಳ್ಳನಿದ್ರೆಯ ಜನರ ಎಚ್ಚರಿಸೆ ಹೋಗುವುದೆಲ್ಲವೂ ವ್ಯರ್ಥ ಕಾಯಕ ತಿಳಿಯೊ - ದಾರಿಹೋಕ