ಛಲ ಬಿಡದ ಹೋರಾಟಕ್ಕೆ ಸಿಕ್ಕ ಅಪರೂಪದ ಕೊಡುಗೆ ಛಲ ಬಿಡದ ಹೋರಾಟಕ್ಕೆ ಸಿಕ್ಕ ಅಪರೂಪದ ಕೊಡುಗೆ
ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಿ ಕಂಗಾಲಾಗಿದ್ದಾರೆ ಜನ ಇಂದು. ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಿ ಕಂಗಾಲಾಗಿದ್ದಾರೆ ಜನ ಇಂದು.
ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ. ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ.
ತಾಯಿಯ ಮುಡಿಯಲ್ಲಿ ಅಂಗ್ಲರ ಮುಕುಟವ ಕಳಚಿ ಭಾರತದ ಮುಕುಟ ಧರಿಸಿದ ದಿನವು. ತಾಯಿಯ ಮುಡಿಯಲ್ಲಿ ಅಂಗ್ಲರ ಮುಕುಟವ ಕಳಚಿ ಭಾರತದ ಮುಕುಟ ಧರಿಸಿದ ದಿನವು.
ತೊಡಿಸಿದರು ನೇತಾರರು ಭಾರತಾಂಬೆಗೆರತ್ನ ಕಿರೀಟ ತೊಡಿಸಿದರು ನೇತಾರರು ಭಾರತಾಂಬೆಗೆರತ್ನ ಕಿರೀಟ
ಗುಂಡು ಪಟಾಕಿಗಳಿಗೆಲ್ಲವು ನೆತ್ತರಕೊಡಿಯ ಹರಿಸಿದ್ದವು ಗುಂಡು ಪಟಾಕಿಗಳಿಗೆಲ್ಲವು ನೆತ್ತರಕೊಡಿಯ ಹರಿಸಿದ್ದವು