ಹವ್ಯಾಸಿ ಬರಹಗಾರ್ತಿ
ಅವಕಾಶ ಅದೃಷ್ಟ ಕೈ ಹಿಡಿಯದಿದ್ದರೇನು ಜಗದಲ್ಲಿ ಪ್ರಾಮಾಣಿಕತೆ ಒಂದಿದ್ದರೆ ಹರಸುವನು ಭಗವಂತನಿಲ್ಲಿ ಅವಕಾಶ ಅದೃಷ್ಟ ಕೈ ಹಿಡಿಯದಿದ್ದರೇನು ಜಗದಲ್ಲಿ ಪ್ರಾಮಾಣಿಕತೆ ಒಂದಿದ್ದರೆ ಹರಸುವನು ಭಗವಂತನಿಲ್ಲ...
ತಣಿಸಿದೆ ಮೈ ಮನಸನು ಇಂಪಿನಲ್ಲಿ ಇಂದು ತಣಿಸಿದೆ ಮೈ ಮನಸನು ಇಂಪಿನಲ್ಲಿ ಇಂದು
ಸುರಿದು ಬಿಡು ಒಮ್ಮೆ ದುಮ್ಮಿಕ್ಕಿ ಹನಿಯಾಗಿ ನನ್ನೆದೆಯಲ್ಲಿ ಒಲವಾಮೃತದ ಧಾರೆಯಾಗಿ ಸುರಿದು ಬಿಡು ಒಮ್ಮೆ ದುಮ್ಮಿಕ್ಕಿ ಹನಿಯಾಗಿ ನನ್ನೆದೆಯಲ್ಲಿ ಒಲವಾಮೃತದ ಧಾರೆಯಾಗಿ
ಸಾಕಿ ಸಲಹುತ ಪ್ರೀತಿ ವಾತ್ಸಲ್ಯವ ಕೊಟ್ಟೆ ಮಾತೃ ಹೃದಯದಿಂದ ಕೈತುತ್ತನ್ನು ಇಟ್ಟೆ ಸಾಕಿ ಸಲಹುತ ಪ್ರೀತಿ ವಾತ್ಸಲ್ಯವ ಕೊಟ್ಟೆ ಮಾತೃ ಹೃದಯದಿಂದ ಕೈತುತ್ತನ್ನು ಇಟ್ಟೆ
ಧೀನ ದುರ್ಬಲರಿಗೆ ನೆರಳಾಗಿ ಬದುಕಿದಿರಿ ಧೀನ ದುರ್ಬಲರಿಗೆ ನೆರಳಾಗಿ ಬದುಕಿದಿರಿ
ಕಣ್ಣಿದ್ದು ಕುರುಡರಾಗಿ ಮೋಸ ಹೋಗುತಾರ ಕೆಟ್ಟದ್ದು ನೋಡಿ ದುಷ್ಟತನವನ್ನು ಕಲಿತಾರ ಕಣ್ಣಿದ್ದು ಕುರುಡರಾಗಿ ಮೋಸ ಹೋಗುತಾರ ಕೆಟ್ಟದ್ದು ನೋಡಿ ದುಷ್ಟತನವನ್ನು ಕಲಿತಾರ
ಇರಿಸು ಮುರಿಸು ಯಾಕೆಂದರೆ ಅವನಿಗೆ ನಾನೇ ಉಸಿರು ಇರಿಸು ಮುರಿಸು ಯಾಕೆಂದರೆ ಅವನಿಗೆ ನಾನೇ ಉಸಿರು
ಕಾಟಾಚಾರಕ್ಕೆ ಕಲಿಸಿದವರಲ್ಲ ಯಾಕೆಂದರೆ ಶಿಕ್ಷಕರು ದಾರಿದೀಪ ಕಾಟಾಚಾರಕ್ಕೆ ಕಲಿಸಿದವರಲ್ಲ ಯಾಕೆಂದರೆ ಶಿಕ್ಷಕರು ದಾರಿದೀಪ
ಅರಿತು ಬೆಳೆಸುತಿರಿ ನಮ್ಮ ಭವ್ಯ ಸಂಸ್ಕೃತಿಯನ್ನು ಅರಿತು ಬೆಳೆಸುತಿರಿ ನಮ್ಮ ಭವ್ಯ ಸಂಸ್ಕೃತಿಯನ್ನು
ಬೆಳಗುವ ದೀಪಕ್ಕಿಂದು ಒಲವ ತೈಲ ಬೆರೆಸಿಬಿಡಿ ಹೊಳೆಯುವ ಕಂಗಳಲಿ ಭರವಸೆಯಾಗಿದ್ದುಬಿಡಿ ಬೆಳಗುವ ದೀಪಕ್ಕಿಂದು ಒಲವ ತೈಲ ಬೆರೆಸಿಬಿಡಿ ಹೊಳೆಯುವ ಕಂಗಳಲಿ ಭರವಸೆಯಾಗಿದ್ದುಬಿಡಿ