ಒಬ್ಬ ಶಿಕ್ಷಕ ಒಂದು ಮೇಣದ ಬತ್ತಿಯಂತೆ - ಇತರರಿಗೆ ದಾರಿ ಮಾಡಿಕೊಡಲು ಅದು ತನ್ನನ್ನು ತಾನೇ ಉರಿದು ಕರಗಿಸಿಕೊಳ್ಳುತ್ತದೆ.
ಶಿಕ್ಷಕನು ಜ್ಞಾನ, ಕಲಿಕೆ ಮತ್ತು ಮಾಹಿತಿಯ ಉತ್ತಮ ಮೂಲ. ಅವರು ಎಲ್ಲರಿಗೂ ಒಂದು ಅಡಿಪಾಯವನ್ನು ರಚಿಸುತ್ತಾರೆ, ಅದು ನಮ್ಮ ಜೀವನದುದ್ದಕ್ಕೂ ನಮಗೆ ಸಹಾಯ ಮಾಡುತ್ತದೆ. ಅವರು ಪ್ರತಿಯೊಬ್ಬರ ಜೀವನದಲ್ಲಿ ನಾವು ಜಗತ್ತನ್ನು ಹೇಗೆ ನೋಡಬೇಕು, ನಮ್ಮ ಆಲೋಚನೆಗಳನ್ನು ಮತ್ತು ವ್ಯಕ್ತಿತ್ವವನ್ನು ಹೇಗೆ ರೂಪಿಸುಬೇಕು ಎಂಬುದರ ಬಗ್ಗೆ ಮಾರ್ಗದರ್ಶನವನ್ನು ನೀಡುತ್ತಾರೆ.
ಸೆಪ್ಟೆಂಬರ್ 5, ಮಾಜಿ ಶಿಕ್ಷಕ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ, ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಸ್ಟೋರಿ ಮಿರರ್ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ನಿಮ್ಮ ಜೀವನದಲ್ಲಿ ನಿಮ್ಮ ಶಿಕ್ಷಕರ ಕೊಡುಗೆಯನ್ನು ಗುರುತಿಸಲು # ಥ್ಯಾಂಕ್ಯೂ ಟೀಚರ್ ಎಂಬ ಬರವಣಿಗೆಯ ಸ್ಪರ್ಧೆಯನ್ನು ಪ್ರಸ್ತುತಪಡಿಸುತ್ತದೆ.
ನಿಯಮಗಳು:
ವರ್ಗಗಳು:
ಬಹುಮಾನಗಳು:
ಪ್ರತಿ ಭಾಷೆಯ ಟಾಪ್ 3 ಕಥೆಗಳು / ಕವನಗಳು / ಮೈಕ್ರೋಫಿಕ್ಷನ್ ಕ್ರಮವಾಗಿ ಸ್ಟೋರಿ ಮಿರರ್ ನ ಚಿನ್ನ, ಬೆಳ್ಳಿ ಮತ್ತು ಕಂಚಿನ ಸದಸ್ಯತ್ವವನ್ನು ಪಡೆಯುತ್ತದೆ.
ವಿಜೇತರು ಮೆಚ್ಚುಗೆಯ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಾರೆ.
ಭಾಗವಹಿಸುವ ಎಲ್ಲರಿಗೂ ಸ್ಟೋರಿ ಮಿರರ್.ಕಾಂನಿಂದ ಪುಸ್ತಕಗಳನ್ನು ಖರೀದಿಸಲು 100 / - ರೂ ಕೂಪನ್ ಕೊಡಲಾಗುತ್ತದೆ .
ಸಲ್ಲಿಕೆ ಅವಧಿ: ಸೆಪ್ಟೆಂಬರ್ 1, 2020 ರಿಂದ ಸೆಪ್ಟೆಂಬರ್ 30, 2020
ಫಲಿತಾಂಶದ ಘೋಷಣೆ: ಅಕ್ಟೋಬರ್ 2020
ಸಂಪರ್ಕಿಸಿ:
ಇಮೇಲ್: neha@storymirror.com
ದೂರವಾಣಿ ಸಂಖ್ಯೆ: +91 9372458287