Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Sanath Kumar B

Others

4.8  

Sanath Kumar B

Others

ವಚನ ಸಿಂಧು

ವಚನ ಸಿಂಧು

1 min
105


ಮನುಜನ ಕಪಟಕ್ಕೆ ಎಲ್ಲೆ ಎಲ್ಲಿದೆ ?

ದೇವರನು ಪ್ರತಿಷ್ಠಾಪಿಸಿರುವರು ಕೊಳಕಿನಲ್ಲಿ, 

ಮನುಜತ್ವವನ್ನು ಇರಿಸಿದ್ದಾರೆ ಪುಸ್ತಕಗಳ್ಳಲ್ಲಿ, 

ಎಂದಿಗೀ ಆಟಕ್ಕೆ ಕೊನೆಯಿರುವುದು?

ಓ ಆಧುನಿಕ ಪ್ರಭುವೇ ನೀನೇ ಬಲ್ಲೆ . ||1||


ಬೇರೆಯವರನು ನಿನ್ನ ಬೆರಳಿಂದ ತೋರಿಸದಿರು ಕಯ್ಯೇ 

ನಿನ್ನ ಬೆರಳುಗಳ ನೀನೇ ತೊಳೆದರು ಸಾಕು 

ಪರರಿಗೆ ಮೂತಿಯ ಒರೆಸಲೂಬೇಡ 

ಮತ್ತಾರದೋ ಕಯ್ಯ ಕಟ್ಟಲೂ ಬೇಡ 

ಪರರ ಚಿಂತೆ ಯಾಕೀ ಮಾನವನಿಗೆ ಆಧುನಿಕ ಪ್ರಭುವೇ ||2||


ಕೊಂಕು ಮಾತಿನೊಳು ಟ್ರಂಕನ್ನು ಕಟ್ಟುವರು 

ಸರ್ವ ದಿಕ್ಕಿನೊಳು ಓಯ್ದರೆ ಏನು ಪ್ರಯೋಜನ ?

ಸುರಿವುದು ದ್ವೇಷದ ಅಗ್ನಿ ಬಾಣಗಳು 

ದೂರ ಹೋಗುವುದು ನಮ್ಮ ಸದ್ಗುಣಗಳು 

ಕೊಂಕಿನ ಕೊಲೆಯೆಂದು ಆಧುನಿಕ ಪ್ರಭುವೇ ? ||3||



Rate this content
Log in