STORYMIRROR

ಕಣ್ಣ...

ಕಣ್ಣ ಹಂಚಲ್ಲಿ ಮಿಂದ ಹನಿಗಳಿಗೆ ಮಾತ್ರ ಗೊತ್ತು ನನ್ನೆಲ್ಲಾ ನೋವುಗಳು ಹಲವು ಬಾರಿ ಮೌನ ಹೇಳಿತು ಸಾಕು ಸಮಾಧಾನಿಸು ಎಂದು " ನೀನೇನೂ ಮಾಡಿರುವೆ ದೇವರೆ !? ಪ್ರಶ್ನೆಗಳೆಲ್ಲವೂ ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆಯೇ ವಿನಃ ಉತ್ತರಗಳೇ ಸಿಗುತ್ತಿಲ್ಲ " " ದುಡುಕಿ ಮಾತನಾಡಬೇಡ ಹುಡುಕಿದರೆ ಸಿಗುವುದೆಲ್ಲಾ ನಾನಾಗಲೇ ಕೊಟ್ಟಿರುವೆ ನೀನಿನ್ನೂ ಹುಡುಕಿಲ್ಲ "

By Sj Writer
 517


More kannada quote from Sj Writer
13 Likes   0 Comments
22 Likes   0 Comments