The Stamp Paper Scam, Real Story by Jayant Tinaikar, on Telgi's takedown & unveiling the scam of ₹30,000 Cr. READ NOW
The Stamp Paper Scam, Real Story by Jayant Tinaikar, on Telgi's takedown & unveiling the scam of ₹30,000 Cr. READ NOW

ಚಂದನ ಪ್ರದೀಪ್

Others

3.4  

ಚಂದನ ಪ್ರದೀಪ್

Others

ತಪಸ್ಸು

ತಪಸ್ಸು

1 min
44


ನಾನು ಶಬರಿಯಲ್ಲ,

ಪ್ರತಿದಿನ ನಿನಗಾಗಿ ಕಾಯಲು..


ನಾನು ಅಹಲ್ಯೆಯಲ್ಲ,

ಪ್ರತಿದಿನ ನಿನಗಾಗಿ ಎದುರುನೋಡಲು..


ನಾನು ರಾಧೆಯಲ್ಲ,

ಪ್ರತಿದಿನ ನಿನಗಾಗಿ ಪರಿತಪಿಸಲು..


ಆದರೆ ನಾನು

ಶಬರಿಗೂ ಮೀರಿ ಕಾಯುವೆ


ಅಹಲ್ಯೆಗೂ ಮೀರಿ ಯಾತನೆ ಪಡುವೆ

ರಾಧೆಗೂ ಮೀರಿ ವಿರಹಿಯಾಗುವೆ...


ಯಾಕೆ ಗೊತ್ತೆ?

ನಿನಗಾಗಿ ತಪಿಸುವೆ


ಶಿಲೆಯಾಗಿ ಕಾಯುವೆ

ಮೌನಿಯಾಗಿಬಿಡುವೆ



Rate this content
Log in

More kannada poem from ಚಂದನ ಪ್ರದೀಪ್