ದುರಿತ ಕುಠಾರಕ ಶ್ರಿತಜನ ರಕ್ಷಕ ಧರ್ಮದರ್ಶಕ ಸಿದ್ಧಿವಿನಾಯಕ ದುರಿತ ಕುಠಾರಕ ಶ್ರಿತಜನ ರಕ್ಷಕ ಧರ್ಮದರ್ಶಕ ಸಿದ್ಧಿವಿನಾಯಕ
ತಳಿರು ತೋರಣಗಳಿಂದ ಶೃಂಗಾರಗೊಂಡಿದೆ ಇಂದು ದೀಪಾವಳಿ!! ತಳಿರು ತೋರಣಗಳಿಂದ ಶೃಂಗಾರಗೊಂಡಿದೆ ಇಂದು ದೀಪಾವಳಿ!!
ಕವಿ ಕೋಗಿಲೆಗಳು ಹರಿಸಿದ ಕಾವ್ಯಲಹರಿ ಕನ್ನಡ ನಾವು ನೀವು ಮಾತನಾಡುವ ನುಡಿ ಕನ್ನಡ!! ಕವಿ ಕೋಗಿಲೆಗಳು ಹರಿಸಿದ ಕಾವ್ಯಲಹರಿ ಕನ್ನಡ ನಾವು ನೀವು ಮಾತನಾಡುವ ನುಡಿ ಕನ್ನಡ!!
ಸತ್ಯಮಾರ್ಗವನರಸಿ ಸರ್ವರೊಳಿತ ಬಯಸಿ ವಿಶ್ವಗುರುವಿನ ಪದದೆಡೆಗೆ ಅಡಿಯನಿರಿಸಿ ಸತ್ಯಮಾರ್ಗವನರಸಿ ಸರ್ವರೊಳಿತ ಬಯಸಿ ವಿಶ್ವಗುರುವಿನ ಪದದೆಡೆಗೆ ಅಡಿಯನಿರಿಸಿ
ನಮ್ಮ ರಾಷ್ಟ್ರಧ್ವಜವು ಆಕಾಶದೆತ್ತರಕ್ಕೆ ಹಾರಲು ಎರೆದರು ದೇಶಪ್ರೇಮಿಗಳು ಅಂದು ತಮ್ಮ ನೆತ್ತರನ್ನೇ ನಮ್ಮ ರಾಷ್ಟ್ರಧ್ವಜವು ಆಕಾಶದೆತ್ತರಕ್ಕೆ ಹಾರಲು ಎರೆದರು ದೇಶಪ್ರೇಮಿಗಳು ಅಂದು ತಮ್ಮ ನೆತ್ತರನ್ನ...
ಹಾದಿ ಮ್ಯಾಗಿನ ಹೆಣವಾಗಿ ಹೋಗಬ್ಯಾಡ್ರಿ ಹೆತ್ತ ಮಕ್ಕಳಿಗ್ ನೆಲೆಯಿಲ್ಲದಂಗ್ ಮಾಡಬ್ಯಾಡ್ರಿ ಹಾದಿ ಮ್ಯಾಗಿನ ಹೆಣವಾಗಿ ಹೋಗಬ್ಯಾಡ್ರಿ ಹೆತ್ತ ಮಕ್ಕಳಿಗ್ ನೆಲೆಯಿಲ್ಲದಂಗ್ ಮಾಡಬ್ಯಾಡ್ರಿ
ಧೀನ ದುರ್ಬಲರಿಗೆ ನೆರಳಾಗಿ ಬದುಕಿದಿರಿ ಧೀನ ದುರ್ಬಲರಿಗೆ ನೆರಳಾಗಿ ಬದುಕಿದಿರಿ
ಗುರುವು ಶಿಷ್ಯನ ಮನಸ್ಸಿಗೆ ನಂದಾದೀಪ ಧಾರೆಯೆರೆಯುವರು ತನ್ನಲ್ಲಿನ ಜ್ಞಾನದೀಪ ಗುರುವು ಶಿಷ್ಯನ ಮನಸ್ಸಿಗೆ ನಂದಾದೀಪ ಧಾರೆಯೆರೆಯುವರು ತನ್ನಲ್ಲಿನ ಜ್ಞಾನದೀಪ
ಹೊತ್ತಿಸಿಹೆ ನಾನು ಪ್ರೇಮದ ಭಾವನೆಗಳ ಬತ್ತಿ ನಮ್ಮೊಂದಿಗೆ ಪ್ರಜ್ವಲಿಸಲಿ ಸದಾ ಪ್ರೀತಿ ಹಣತಿ ಹೊತ್ತಿಸಿಹೆ ನಾನು ಪ್ರೇಮದ ಭಾವನೆಗಳ ಬತ್ತಿ ನಮ್ಮೊಂದಿಗೆ ಪ್ರಜ್ವಲಿಸಲಿ ಸದಾ ಪ್ರೀತಿ ಹಣತಿ
ಅರಿತು ಬೆಳೆಸುತಿರಿ ನಮ್ಮ ಭವ್ಯ ಸಂಸ್ಕೃತಿಯನ್ನು ಅರಿತು ಬೆಳೆಸುತಿರಿ ನಮ್ಮ ಭವ್ಯ ಸಂಸ್ಕೃತಿಯನ್ನು
ಕಾಟಾಚಾರಕ್ಕೆ ಕಲಿಸಿದವರಲ್ಲ ಯಾಕೆಂದರೆ ಶಿಕ್ಷಕರು ದಾರಿದೀಪ ಕಾಟಾಚಾರಕ್ಕೆ ಕಲಿಸಿದವರಲ್ಲ ಯಾಕೆಂದರೆ ಶಿಕ್ಷಕರು ದಾರಿದೀಪ
ಮಕ್ಕಳ ಬಾಳಿನ ದಾರಿಯ ದೀಪ ಸಹಿಸುವಳು ಸಂಸಾರದ ಬವಣೆ ತಾಪ ಮಕ್ಕಳ ಬಾಳಿನ ದಾರಿಯ ದೀಪ ಸಹಿಸುವಳು ಸಂಸಾರದ ಬವಣೆ ತಾಪ
ಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದಿಹರು ನನ್ನ ಜನ ಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದಿಹರು ನನ್ನ ಜನ
ಸ್ನೇಹಿತರ ಒಡನಾಟದ ಸ್ನೇಹಾನುಬಂದ ನೀಡುವುದು ಮನಸ್ಸಿಗೆ ಮಹದಾನಂದ ಸ್ನೇಹಿತರ ಒಡನಾಟದ ಸ್ನೇಹಾನುಬಂದ ನೀಡುವುದು ಮನಸ್ಸಿಗೆ ಮಹದಾನಂದ
ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು.. ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು..
ಅಂತರಾಳದಲ್ಲಿ ಹುದುಗಿರುವ ನೋವುಗಳ ನಡುವೆ, ನಗುತಿರುವವಳಿಗಾಗಿ ಸಹಿಸಿಕೊಳ್ಳಬೇಕು ನೀನೊಮ್ಮೆ ಅಂತರಾಳದಲ್ಲಿ ಹುದುಗಿರುವ ನೋವುಗಳ ನಡುವೆ, ನಗುತಿರುವವಳಿಗಾಗಿ ಸಹಿಸಿಕೊಳ್ಳಬೇಕು ನೀನೊಮ್ಮೆ
ಜ್ಞಾನದೀವಿಗೆ ಸರಿಸುವುದು ಅಂಧಕಾರ ಕವಿದ ಮನವ ಜ್ಞಾನದೀವಿಗೆ ಸರಿಸುವುದು ಅಂಧಕಾರ ಕವಿದ ಮನವ
ಈ ಪ್ರಕೃತಿಯೇ ಒಂದು ವಿಸ್ಮಯ ಈ ಸೊಬಗನ್ನು ಸವಿದವರು ತನ್ಮಯ ಈ ಪ್ರಕೃತಿಯೇ ಒಂದು ವಿಸ್ಮಯ ಈ ಸೊಬಗನ್ನು ಸವಿದವರು ತನ್ಮಯ
ಭೂಮಿಯ ಒಡಲು ತೆರೆದು ಕೂಗಿದೆ ಸುರಿಯುವ ಮುಂಗಾರು ಮಳೆಯನು ಭೂಮಿಯ ಒಡಲು ತೆರೆದು ಕೂಗಿದೆ ಸುರಿಯುವ ಮುಂಗಾರು ಮಳೆಯನು
ಸಾಕಿ ಸಲಹುತ ಪ್ರೀತಿ ವಾತ್ಸಲ್ಯವ ಕೊಟ್ಟೆ ಮಾತೃ ಹೃದಯದಿಂದ ಕೈತುತ್ತನ್ನು ಇಟ್ಟೆ ಸಾಕಿ ಸಲಹುತ ಪ್ರೀತಿ ವಾತ್ಸಲ್ಯವ ಕೊಟ್ಟೆ ಮಾತೃ ಹೃದಯದಿಂದ ಕೈತುತ್ತನ್ನು ಇಟ್ಟೆ