“
ಯಾರು ಯಾರನ್ನು ಉನ್ನತ ಮಟ್ಟಕ್ಕೆ ತರುವುದಾಗಲಿ ಅಥವಾ ಅವನತಿಗೆ ತಳ್ಳುವುದಾಗಲಿ ಮಾಡಲು ಸಾಧ್ಯವಿಲ್ಲ. ಅವರವರ ಯೋಚನೆ, ಕೆಲಸಗಳೇ ಉನ್ನತಿಗೆ ಅಥವಾ ಅವನತಿಗೆ ಕಾರಣವಾಗಿರುತ್ತವೆ. ನಿಮಗೆ ಇದರ ಬಗ್ಗೆ ತಿಳಿಯುವ ಕುತೂಹಲ ಇದ್ದರೆ ಒಂದು ಬಾರಿ ಆಲೋಚಿಸಿ ನೋಡಿ ಸತ್ಯ ನಿಮಗೆ ತಿಳಿಯುತ್ತದೆ. ಏಕೆಂದರೆ ಸತ್ಯವೇ ಶಾಶ್ವತ.
”