STORYMIRROR

ಯಾರು...

ಯಾರು ಯಾರನ್ನು ಉನ್ನತ ಮಟ್ಟಕ್ಕೆ ತರುವುದಾಗಲಿ ಅಥವಾ ಅವನತಿಗೆ ತಳ್ಳುವುದಾಗಲಿ ಮಾಡಲು ಸಾಧ್ಯವಿಲ್ಲ. ಅವರವರ ಯೋಚನೆ, ಕೆಲಸಗಳೇ ಉನ್ನತಿಗೆ ಅಥವಾ ಅವನತಿಗೆ ಕಾರಣವಾಗಿರುತ್ತವೆ. ನಿಮಗೆ ಇದರ ಬಗ್ಗೆ ತಿಳಿಯುವ ಕುತೂಹಲ ಇದ್ದರೆ ಒಂದು ಬಾರಿ ಆಲೋಚಿಸಿ ನೋಡಿ ಸತ್ಯ ನಿಮಗೆ ತಿಳಿಯುತ್ತದೆ. ಏಕೆಂದರೆ ಸತ್ಯವೇ ಶಾಶ್ವತ.

By Joshi Studio Channel
 216


More kannada quote from Joshi Studio Channel
30 Likes   0 Comments
24 Likes   0 Comments
15 Likes   0 Comments
20 Likes   0 Comments
27 Likes   0 Comments