STORYMIRROR

ಸುಖದಲ್ಲಿ...

ಸುಖದಲ್ಲಿ ದೇವರನು ತ್ಯಜಿಸಿದೆನು ಅಂದು, ಕಷ್ಟಗಳು ಬಂದೊಡನೆ ಪೂಜಿಸಿದೆನಿಂದು. ಏಕೆ ಹೀಗಾಯಿತೋ? ಯೋಚಿಸಿದೆ ನಾನು, ಹೊಳೆಯಿತೇನೆಂದರೆ, ಹುಳುಮಾನವನಲ್ಲವೆ ನಾನೆಂದೆಂದೂ.

By B K Hema
 289


More kannada quote from B K Hema
5 Likes   0 Comments
12 Likes   0 Comments
29 Likes   0 Comments
20 Likes   0 Comments
38 Likes   0 Comments