“
ವಿವೇಕ ಭರಿತ ಶುಭಾಷಿತಗಳನ್ನು /ಬರಹಗಳನ್ನು ಶಾಲಾ ಕಾಲೇಜುಗಳಲ್ಲಿ ಬೆಳಗಿನ ಪ್ರಾಥನ ಸಭಾಂಗಳಲ್ಲಿ ಪ್ರಕಟಿಸಿ ಮಕ್ಕಳ ಗಮನವನ್ನು ಸೆಳೆಯುತ್ತಾರೆ. ಇನ್ನು ವಿವಿಧ ಮಾಧ್ಯಮಗಳು ಸಹ ತಮ್ಮ ಪತ್ರಿಕೆಯಲ್ಲಿ ಅದಕ್ಕಾಗಿ ಅಂಕಣವನ್ನು ಗುರುತಿಸಿರುತ್ತಾರೆ. ಅದನ್ನು ಓದುಗರು ಸಹ ವಿಶೇಷವಾಗಿ ಓದಾಗಿ ಓದುತ್ತಾರೆ. ದೃಶ್ಯ ಮಾಧ್ಯಮಗಳು ಪದೆ ಪದೆ ಚಲಿಸುವ ಬರಹವಾಗಿ ಪ್ರಕಟಿಸುತ್ತಾರೆ. ಕಾರಣ ಜನಮನರಲ್ಲಿ ವಿಚಾರ ಪೂರಿತ ಆಲೋಚನೆಗಳು ಮೂಡಲೆಂಬ ಸದುದ್ದೇಶವಾಗಿರುತ್ತೆ ಈ ಪ್ರಕಟಣೆಗಳು.
”