STORYMIRROR

ಪಂಚಭಕ್ಷ್ಯ...

ಪಂಚಭಕ್ಷ್ಯ ಪರಮಾನ್ನವನ್ನೊಳಗೊಂಡ ಭೋಜನವಿದ್ದರೂ ಊಟದ ಕೊನೆಯಲ್ಲಿ ಎಲ್ಲವನ್ನೂ ಕರಗಿಸುವ ಮಜ್ಜಿಗೆಗೆ ನೀಡಲೇಬೇಕು ಹೆಚ್ಚು ಪ್ರಾಶಸ್ತ್ಯ, ಸಂಸಾರವೆಂಬ ಅಡುಗೆಯಲ್ಲಿ ಉಪ್ಪು ಹುಳಿ ಖಾರಗಳ ಏರುಪೇರನ್ನು ಸರಿಪಡಿಸಲು ಪತಿಪತ್ನಿಯರ ಮಧ್ಯೆ ಇರಬೇಕು ಸಿಹಿಯಾದ ಸರಸ ಸಲ್ಲಾಪದ ಬಾಂಧವ್ಯ. ✍🏼ಪೂರ್ಣಿಮಾ

By Poornima Joshi
 30


More kannada quote from Poornima Joshi
1 Likes   0 Comments
1 Likes   0 Comments
1 Likes   0 Comments
1 Likes   0 Comments
1 Likes   0 Comments