STORYMIRROR

ಜನರಿಗೆ ಆಗಾಗ...

ಜನರಿಗೆ ಆಗಾಗ ಸಂಕಷ್ಟಗಳು ಎದುರಾಗುತ್ತಲೆ ಇರುತ್ತದೆ. ಆಗ ಅವರು ದೈವನ ಮೊರೆ ಹೋಗುತ್ತಾರೆ. ಆಂತಹ ದೇವರುಗಳಲ್ಲಿ ಗಣೇಶನು ಒಬ್ಬನಾಗಿದ್ದು, ವರ್ಷಕ್ಕೆ ಒಮ್ಮೆ ಚತುರ್ಥಿಗೆ ತನ್ನ ತಾಯಿಯೊಂದಿಗೆ ಭೂವಿಗೆ ಭಕ್ತರನ್ನು ಆಶೀರ್ವಾದಿಸಲು ಗಣೇಶ ಬರುತ್ತಾನೆ. ಅಂದು ಆಚರಿಸುವ ಹಬ್ಬವೆ ಗಣೇಶ ಚತುರ್ಥಿ.

By Rathna Nagaraj
 27


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments