STORYMIRROR

ಬುದ್ಧ ಜೀವ...

ಬುದ್ಧ ಜೀವ ಉಳಿಸಲು ಸಾವಿಲ್ಲದ ಮನೆಯಲ್ಲಿ ಸಾಸುವೆ ತರಲು ಹೇಳಿದಾಗ ಅದು ಸಾಧ್ಯವಾಗಲಿಲ್ಲ ಆತನ ಅನುನಾಯಿಗೆ. ಇಂದು ಅದೇ ರೀತಿ ಕೊರೋನಾ ಬಾಧಿಸದ ಬಂಧುಗಳ ಕುಟುಂಬವಿಲ್ಲ. ನಾವೇಲ್ಲ ಒಂದೇ ದೊಣಿಯ ಪಯಣಿಗರೆಂದು ಭಾವಿಸಿದರೆ ಒಳಿತು.

By Rathna Nagaraj
 367


More kannada quote from Rathna Nagaraj
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments