STORYMIRROR

ಬೆಟ್ಟದ...

ಬೆಟ್ಟದ ಹೂವನ್ನು ಕನ್ನಡಿಗರಿಗೆ ಮೂಡಿಸಿ ರಾಷ್ಟ್ರ ಪ್ರಶಸ್ತಿ ಪಡೆದ ವೀರಕನ್ನಡಿಗ. ಪ್ರಹ್ಲಾದನಾಗಿ ಗೋಡೆಯೊಳಗಿಂದ ಹರಿಯನ್ನು ಕರೆಸಿದೆ, ಈಗೊಮ್ಮೆ ಅದೇ ಹರಿಯನ್ನು ಕರೆಯಲೇಕೆ ಮರೆತೆ? ಎಲ್ಲ ಇದ್ದೂ ಏನೂ ಇಲ್ಲದ ಹಾಗೇ ಬದುಕಿ, ಹಾಗೆಯೇ ಹೋದೆಯಾ ರಾಜಕುಮಾರ? ಹೆತ್ತವರನ್ನು ಪುನೀತಗೊಳಿಸಿದ ನೀನೇಕೆ ಅವಸರವಾಗಿ ಹೊರಟು ಬಿಟ್ಟೆ? ಮತ್ತೇ ಹುಟ್ಟಿ ಬಾ ಅರಸು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏

By kaveri p u
 16


More kannada quote from kaveri p u
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments