ನಾನು ಕನ್ನಡದ ನಾಡಿನವಳು. ಬರಹ ನನ್ನ ಉಸಿರು. ಕವಿತೆ ನನ್ನ ಹವ್ಯಾಸ.
Share with friends
ನಿನಗೆ ಸಲ್ಲಿಸಲು ನನ್ನದೆಂಬುದು ಏನಿಲ್ಲ. ಎಲ್ಲವೂ ಅವನಿತ್ತ ಕೊಡುಗೆಯಷ್ಟೆ. ಪಡೆಯುವ ಅರ್ಹತೆಯನಷ್ಟೇ ನೀ ಗಳಿಸಬೇಕಾದದ್ದು.
ಕನವರಿಸೋಕೂ ಪುರುಸೊತ್ತಿಲ್ಲದಂತೆ ಕಾಡುವೆಯೇಕೆ ಹುಡುಗೀ ಮಗ್ಗುಲು ಬದಲಿಸಲೂ ಬಿಡದೆ ಒದ್ದಾಡಿಸಿದೆ ಅರೆ ನಿದ್ದೇಲಿ ನಿನ್ನನೇ ಹೊದ್ದು ಮಲಗಿದಂತೆ ಮುದ್ಮುಂಜಾನೆ. ಜಯಶ್ರಿ ಹಳ್ಳೂರ