ಮೌನ ಪದವಾಗಿ ಮೂಡಿದಾಗ ಕವಿಯ ಜನನ. ಆಕಾಶದಲ್ಲಿ ಹಾರುವ ಹಕ್ಕಿತಾನಲ್ಲ, ಕನಸುಗಳನ್ನೇ ರೆಕ್ಕಿಯನ್ನಾಗಿಸಿ ಹಾರುವ ತಾರೆನಾನು.
ನಡೆಯುವುದನ್ನೇ ಕಲಿಯದವರು, ಎಡವಿದವರನ್ನು ಆಡಿಕೊಂಡರಂತೆ!! - ಹಿಮೀಶತನಯೆ
ಕೋಪ ತರಿಸುವ ವಿಚಾರಗಳ ಆಧಾರದ ಮೇಲೆ ವ್ಯಕ್ತಿಯ ಪ್ರೌಢತೆಯು ನಿರ್ಧಾರವಾಗುತ್ತದೆ. ಕೋಪ ಕೂಡ ಪ್ರೌಢತೆಯೇ . - ಹಿಮೀಶತನಯೆ ಚೈತ್ರ.