Lakumikanda Mukunda
Literary Captain
87
Posts
0
Followers
11
Following

Writer,Kannada literature. Poet,teacher

Share with friends
Earned badges
See all

ಚುನ್ನಕನ ಮಾತಿಗೆ ಚೆನ್ನಿಗ ತಾ ಬಾಗನು ಹೊನ್ನಗಿರಿಯೊಡಲ ಹೊಕ್ಕು ನಕ್ಕನು ಮುನ್ನಮ್ಮೆ ಚುನ್ನಕನೇ ದೈವವೆಂದು ಕರಮುಗಿದು ನಿಲ್ಲೆಂದ ನಮ್ಮ ಕನ್ನಡ ಪ್ರೀಯ ಕಂದ

ಚುನ್ನಕನ ಮಾತಿಗೆ ಚೆನ್ನಿಗ ತಾ ಬಾಗನು ಹೊನ್ನಗಿರಿಯೊಡಲ ಹೊಕ್ಕು ನಕ್ಕನು ಮುನ್ನಮ್ಮೆ ಚುನ್ನಕನೇ ದೈವವೆಂದು ಕರಮುಗಿದು ನಿಲ್ಲೆಂದ ನಮ್ಮ ಕನ್ನಡ ಪ್ರೀಯ ಕಂದ

ಚುನ್ನಕನ ಮಾತಿಗೆ ಚೆನ್ನಿಗ ತಾ ಬಾಗನು ಹೊನ್ನಗಿರಿಯೊಡಲ ಹೊಕ್ಕು ನಕ್ಕನು ಮುನ್ನಮ್ಮೆ ಚುನ್ನಕನೇ ದೈವವೆಂದು ಕರಮುಗಿದು ನಿಲ್ಲೆಂದ ನಮ್ಮ ಕನ್ನಡ ಪ್ರೀಯ ಕಂದ

ವೈದ್ಯೋ ನಾರಯಣ ಹರಿ ಅಂತಿದ್ರೂ ಮೊದಲು.. ವೈದ್ಯನು ಅಸುರ ನೀನರಿ ಎನ್ನುವರು ಇವಾಗ.. ಕಾರಣ ಕಾಣೆಯಾಗಿವೆ ಅದೆಷ್ಟೋ ಜೀವಝರಿ..

life is a beautiful poetry but didn't easily understand.. -lakumikanda mukunda

ಅಭಿಪ್ರಾಯಗಳು ಸಾಮ್ರಾಜ್ಯ ಆಳಿದರೆ.. ಭಿನ್ನಾಭಿಪ್ರಾಯಗಳು ಆ ಸಾಮ್ರಾಜ್ಯವನ್ನು ಅಳಿಸುತ್ತವೆ. -ಲಕುಮಿಕಂದ ಮುಕುಂದ

ಹೈಕುಗಳು.. ೧.ಪ್ರೀತಿಯ ಮಾತು ಖ್ಯಾತಿಯ ಪಡೆದಿತ್ತು ಚಾತಿ ತುಂಬಿತ್ತು. ೨.ಗೊಲ್ಲನ ನಾದ ರಾಧೆ ಮನಸೆಳೆದು ಪ್ರೀತಿ ಹುಟ್ಟಿತ್ತು. -ಲಕುಮಿಕಂದ ಮುಕುಂದ

ನನ್ನೆದೆಯ ಕಲ್ಪನೆಯ ಸಾಮ್ರಾಜ್ಯದಲ್ಲಿ ಮೂಡುವ ಕಿರು ನಗೆಯ ಖುಷಿಯು ಪರಮ ಮಿತ್ರ

ಬದುಕಿದ್ದಾಗ ಮಾಡುವಂತಹ ಅವಮಾನ ಸತ್ತಾಗ ತೋರುವಂತಹ ಗೌರವ ಇವೆರಡು ನ್ಯಾಯಸಮ್ಮತವಲ್ಲ..


Feed

Library

Write

Notification
Profile