Writer,Kannada literature. Poet,teacher
Share with friendsಚುನ್ನಕನ ಮಾತಿಗೆ ಚೆನ್ನಿಗ ತಾ ಬಾಗನು ಹೊನ್ನಗಿರಿಯೊಡಲ ಹೊಕ್ಕು ನಕ್ಕನು ಮುನ್ನಮ್ಮೆ ಚುನ್ನಕನೇ ದೈವವೆಂದು ಕರಮುಗಿದು ನಿಲ್ಲೆಂದ ನಮ್ಮ ಕನ್ನಡ ಪ್ರೀಯ ಕಂದ
ಚುನ್ನಕನ ಮಾತಿಗೆ ಚೆನ್ನಿಗ ತಾ ಬಾಗನು ಹೊನ್ನಗಿರಿಯೊಡಲ ಹೊಕ್ಕು ನಕ್ಕನು ಮುನ್ನಮ್ಮೆ ಚುನ್ನಕನೇ ದೈವವೆಂದು ಕರಮುಗಿದು ನಿಲ್ಲೆಂದ ನಮ್ಮ ಕನ್ನಡ ಪ್ರೀಯ ಕಂದ
ಚುನ್ನಕನ ಮಾತಿಗೆ ಚೆನ್ನಿಗ ತಾ ಬಾಗನು ಹೊನ್ನಗಿರಿಯೊಡಲ ಹೊಕ್ಕು ನಕ್ಕನು ಮುನ್ನಮ್ಮೆ ಚುನ್ನಕನೇ ದೈವವೆಂದು ಕರಮುಗಿದು ನಿಲ್ಲೆಂದ ನಮ್ಮ ಕನ್ನಡ ಪ್ರೀಯ ಕಂದ
ವೈದ್ಯೋ ನಾರಯಣ ಹರಿ ಅಂತಿದ್ರೂ ಮೊದಲು.. ವೈದ್ಯನು ಅಸುರ ನೀನರಿ ಎನ್ನುವರು ಇವಾಗ.. ಕಾರಣ ಕಾಣೆಯಾಗಿವೆ ಅದೆಷ್ಟೋ ಜೀವಝರಿ..
ಹೈಕುಗಳು.. ೧.ಪ್ರೀತಿಯ ಮಾತು ಖ್ಯಾತಿಯ ಪಡೆದಿತ್ತು ಚಾತಿ ತುಂಬಿತ್ತು. ೨.ಗೊಲ್ಲನ ನಾದ ರಾಧೆ ಮನಸೆಳೆದು ಪ್ರೀತಿ ಹುಟ್ಟಿತ್ತು. -ಲಕುಮಿಕಂದ ಮುಕುಂದ