ಯಾಕೆ ಯಾವಾಗಲೂ ಒಂದೆ ವಿಷಯ ಯೋಚನೆ ಮಾಡತಿವಿ?
ಆ ವಿಷಯಕ್ಕೆ ಉತ್ತರ ಸಿಕ್ಕಿಲ್ಲ ಅಂತ ನಾ ಅಥವಾ ಆ ವಿಷಯಕ್ಕೆ ಉತ್ತರ ಸಿಗೊವರೆಗು ಬೇರೆ ವಿಷಯ ಯೋಚನೆ ಮಾಡಬಾರದು ಅಂತ ನಾ?
ಒಳ್ಳೆಉದ್ದೇಶ ಇದ್ದರೆ ಬೆಂಕಿಲಿ ನಿಂತಿದ್ದರು ಮಳೆ ಬಂದು ಕಾಪಾಡುತ್ತೆ, ಕೆಟ್ಟ ಉದ್ದೇಶ ಇದ್ದರೆ ಮಳೆ ಬರುತ್ತಿದ್ದರು ಸೀಡಲೂ ಬಂದು ಬಡಿದ ಹೋಗುತ್ತೆ.