ಒಬ್ಬೊಬ್ಬರೂ ಹೇಂಗ್ ಅಂದರೆ ಬರಿ ಮಾತ ಮಾತು ಹೇಳಿತಿರತಾರ , ಮಾತಲ್ಲೇ ಬೇಕಾದರೆ ಮನೆನೂ ಕಟ್ಟತಾರ. ಆದರೇ ಅವರ ಕೈಯಲ್ಲಿ ಏನೂ ಆಗಲ . ಮಂತ್ರಕ್ಕೆ ಮಾವಿನ ಕಾಯಿ ಉದರಲ . ಹೋಗಿ ಮಾಡುವ ಕೆಲಸ ಮಾಡಿ ಅಂತ ಹೇಳತಾರ ನಮ್ಮ ಕಡೆ.
ಯಾರೋ ಊಟ ಹಾಕಿಸುವರೇಂದೂ ಸಿಕ್ಕ ಸಿಕ್ಕಂತೇ ಹೊಟ್ಟೆ ಬಿರಿಯುವ ಹಾಗೆ ತಿಂದು ತೇಗಿದರೆ, ಇತಿ ಮಿತಿ ಯಲ್ಲಿ ಇರುವ ಪಾಪದ ಹೊಟ್ಟೆ ಏನು ಮಾಡಬೇಕು ಅಲ್ಲ!
ಯಾರೋ ಊಟ ಹಾಕಿಸುವರೇಂದೂ ಸಿಕ್ಕ ಸಿಕ್ಕಂತೇ ಹೊಟ್ಟೆ ಬಿರಿಯುವ ಹಾಗೆ ತಿಂದು ತೇಗಿದರೆ, ಇತಿ ಮಿತಿ ಯಲ್ಲಿ ಇರುವ ಪಾಪದ ಹೊಟ್ಟೆ ಏನು ಮಾಡಬೇಕು ಅಲ್ಲ!
ಕೇಲವು ಸಲ ಯಾರೋ ಮಾಡಿದ ತಪ್ಪಿಗಾಗಿ ಸತ್ಯ ವನ್ನು ಹೇಳಲು ಆಗದೇ ಇರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಅನಿವಾರ್ಯ ಕಾರಣಗಳಿಂದ ಮುನ್ನಡೆ ಯುವುದೇ ಉತ್ತಮ ಮಾರ್ಗ.
ಈ ಹಿಂದೆ ಸರ್ಕಾರ ಹಳೆಯ ನೋಟುಗಳನ್ನು ರದ್ದು ಮಾಡಿ, ಹೊಸ ಮತ್ತೆ ೫೦೦ ರ ನೋಟು ಗಳನ್ನು ಚಲಾವಣೆ ಮಾಡಿದಾಗ , ಮತ್ತೆ ಹಳೆ ನೋಟುಗಳಿಗೆ ಮಾನ್ಯತೆಯನ್ನುಡಿತು.
ಒಂದು ಚಿಕ್ಕ ಇರುವೇ ಹೇಗೆ ತನ್ನ ಒಂದು ನಿರಂತರ ಪ್ರಯತ್ನದಿಂದ ಸಕ್ಕರೆ ತುಂಡನ್ನು ಎತ್ತಿ ನಡೆಯುವುದನ್ನು ಸುಲಭ ಗೊಳಿಸಿ ಸಾಧಿಸಬಹುದೊ , ಹಾಗೆಯೇ ಮನುಷ್ಯ ತನ್ನ ಪ್ರತಿಭೆ ಗೆ ತಕ್ಕಂತೆ ನಿರಂತರ ಪ್ರಯತ್ನದಿಂದ ಎಂತಹ ಕಠಿಣ ತಪಸ್ಸನ್ನು ಸಹಿತ ಸುಲಭವಾಗುತ್ತದೆ ಯೋಗ್ಯವಾದ ಪ್ರತಿಫಲ ವನ್ನು ಪಡೆಯಲು ಸಾಧ್ಯ.