"ಭಾರತವು ವಿಶ್ವಕ್ಕೆ ಕೊಟ್ಟಿದ್ದು ಯೋಗವನ್ನೇ ಹೊರತು ರೋಗವನ್ನಲ್ಲ"
ಕಿರಣ್ ಮಲ್ನಾಡ್
ಬಾಹ್ಯ ಶತ್ರುಗಳನ್ನು ನಿಗ್ರಹಿಸುವ ಮೊದಲು ಆಂತರಿಕ ಶತ್ರುಗಳನ್ನು ನಿಗ್ರಹಿಸಬೇಕು..!
ಕಿರಣ್ ಮಲ್ನಾಡ್/೨೦೨೦
ನಿಮ್ಮ ಸೋಮಾರಿತನವೆ ನಿಮ್ಮ ಜೀವನದ ಮೊದಲ ಶತ್ರು..!!!
ಕಿರಣ್ ಮಲ್ನಾಡ್
ಒಂದು ಸೋಲು ನಿಮಗೆ ಪಾಠಕಲಿಸಬಹುದು,ಆದರೆ ಅದೇ ನಿಮ್ಮ ಒಂದು ಗೆಲುವು ಬೇರೆಯವರಿಗೆ ಪಾಟವಾಗುವಂತಿರಬೇಕು!!!
-ಕಿರಣ್ ಮಲ್ನಾಡ