Sulochana C.M.

129
ಪೋಸ್ಟ್\u200cಗಳು
1
ಅನುಯಾಯಿಗಳು
0
ಅನುಸರಿಸಲಾಗುತ್ತಿದೆ

I'm Sulochana and I love to read StoryMirror contents.

ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ಆಕಾಂಕ್ಷೆಗಳು. ಸ್ಪರ್ಧಾಳುಗಳೆಲ್ಲಾ ಗೆಲುವಿನ ಆಕಾಂಕ್ಷಿಗಳೇ ಹೌದು.ಆದರೆ ಜಯಮಾಲೆ ಎಲ್ಲರನ್ನೂ ಒಲಿಯದು.ಪರಿಶ್ರಮದೊಂದಿಗೆ ಪರಮಾತ್ಮನ ಅನುಗ್ರಹವಿದ್ದವಗೆ ವಿಜಯ ಖಚಿತ.

ಬೆಳವಣಿಗೆ. ಬೆಳವಣಿಗೆ ಅಭಿವೃದ್ಧಿಯ ಸಂಕೇತ.ಬೆಳೆಯುವ ಸಿರಿ ಸಂಪತ್ತು ನಾಗರೀಕತೆಯನ್ನು ಉನ್ನತೀಕರಿಸುತ್ತದೆ.

ಮುಚ್ಚಿದ. ಮುಚ್ಚಿದ ಅಂಗಡಿ ತೆರೆಯಲೇ ಬೇಕು. ಮುಚ್ಚಿದ ಕದವನು ಬಿಚ್ಚಲೇ ಬೇಕು. ಮನುಜನಿರಲಿ,ಮನವೇ ಇರಲಿ,ಸ್ನೇಹವೇಯಿರಲಿ,ಮುಚ್ಚಿಟ್ಟರೆ ಬೆಲೆಯಿಲ್ಲಾ,ತೆರೆದು,ಅರಿತರೆ, ಬೆರೆತರೆ,ಸುಖವು ಬಾಳೆಲ್ಲಾ.

ಮುಚ್ಚಿದ. ಮುಚ್ಚಿದ ಅಂಗಡಿ ತೆರೆಯಲೇ ಬೇಕು. ಮುಚ್ಚಿದ ಕದವನು ಬಿಚ್ಚಲೇ ಬೇಕು. ಮನುಜನಿರಲಿ,ಮನವೇ ಇರಲಿ,ಸ್ನೇಹವೇಯಿರಲಿ,ಮುಚ್ಚಿಟ್ಟರೆ ಬೆಲೆಯಿಲ್ಲಾ,ತೆರೆದು,ಅರಿತರೆ, ಬೆರೆತರೆ,ಸುಖವು ಬಾಳೆಲ್ಲಾ.

ಶಾಂತಿ. ಶಾಂತಿಯು ಮನಸಿನ ಆರೋಗ್ಯಕರ ಸ್ಥಿತಿ.ನಿರುದ್ವಿಗ್ನ ಮನಸು ಆರೋಗ್ಯಕರ ಆಲೋಚನೆಗಳ ತವರು.

ಆರಂಭ. ಪ್ರಾರಂಭಿಸದೆ ಕೆಲಸ ಜರುಗದು.ಸಾವಿರ ಗಾವುದ ನಡೆಗೆಯಾದರೂ ಒಂದು ಹೆಜ್ಜೆಮುಂದಿರಿಸುವಿಕೆಯ ಆರಂಭದಿಂದಲೇ ಆಗುವುದು.ಸಿಎಂಸು.

ಸ್ಪೂರ್ತಿದಾಯಕ. ರಾಮಾಯಣ ಮಹಾಭಾರತಗಳು ಎಂಥ ಕಠಿಣ ಪರಿಸ್ಥಿತಿಯಲ್ಲೂ ಹೇಗೆ ಸ್ಪೂರ್ತಿ ತುಂಬಬಲ್ಲವೋ ಹಾಗೆ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ವೀರರ ಚರಿತೆಯು ಯುವಕರಲ್ಲಿ ಸ್ಫೂರ್ತಿಯ ಚಿಲುಮೆಯುಕ್ಕಿಸುತ್ತವೆ.

ಸ್ಪೂರ್ತಿದಾಯಕ. ರಾಮಾಯಣ ಮಹಾಭಾರತಗಳು ಎಂಥ ಕಠಿಣ ಪರಿಸ್ಥಿತಿಯಲ್ಲೂ ಹೇಗೆ ಸ್ಪೂರ್ತಿ ತುಂಬಬಲ್ಲವೋ ಹಾಗೆ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ವೀರರ ಚರಿತೆಯು ಯುವಕರಲ್ಲಿ ಸ್ಫೂರ್ತಿಯ ಚಿಲುಮೆಯುಕ್ಕಿಸುತ್ತವೆ.

ದೃಢ ಸಂಕಲ್ಪ. ಸಂಕಲ್ಪವಿಲ್ಲದ ಸಾಧನೆಯಿಲ್ಲಾ.ಧೃಡ ಸಂಕಲ್ಪವಿಲ್ಲದಿರೆ ಕಠಿಣಪರಿಶ್ರಮ ಅಸಾಧ್ಯ.


ಫೀಡ್

ಲೈಬ್ರರಿ

ಬರೆಯಿರಿ

ಅಧಿಸೂಚನೆ
ಪ್ರೊಫೈಲ್