ನಮ್ಮ ಆರಂಭ ಚೆನ್ನಾಗಿದ್ದರೆ ಜೀವನದ ಪ್ರತಿದಿನವೂ ಚೆನ್ನಾಗಿರುತ್ತದೆ. ಕೆಲವೊಮ್ಮೆ ಸ್ವಾರ್ಥಿಯಾಗಬೇಕಾಗುತ್ತದೆ. ಸಹಿಸಿಕೊಂಡು ಬದುಕುವವರು ಯಾವಾಗಲೂ ಚಿಂತಿಸುತ್ತಾ ಇರುತ್ತಾರೆ. ಅವರಿಷ್ಟದ ಜೀವನ ಅವರಿಗೆ ಸಿಗದು.
ನುಡಿಸಿಂಧು🍁
ವಿರಾಮವಿರಲಿ ಆಗಾಗ್ಗೆ
ಕಣ್ಣು ಕಿವಿ ಬಾಯಿಗೆ
ದೇಹದ ಆಯಾಸ ಬಗೆಹರಿಸಿ
ಮನಸ್ಸನ್ನು ಶುದ್ಧೀಕರಿಸಿ.
ನುಡಿಸಿಂಧು🍁
ವಿರಾಮವಿರಲಿ ಆಗಾಗ್ಗೆ
ಕಣ್ಣು ಕಿವಿ ಬಾಯಿಗೆ
ದೇಹದ ಆಯಾಸ ಬಗೆಹರಿಸಿ
ಮನಸ್ಸನ್ನು ಶುದ್ಧೀಕರಿಸಿ.
ನುಡಿಸಿಂಧು🍁
ವಿರಾಮವಿರಲಿ ಆಗಾಗ್ಗೆ
ಕಣ್ಣು ಕಿವಿ ಬಾಯಿಗೆ
ದೇಹದ ಆಯಾಸ ಬಗೆಹರಿಸಿ
ಮನಸ್ಸನ್ನು ಶುದ್ಧೀಕರಿಸಿ.
ನುಡಿಸಿಂಧು🍁
ವಿಶ್ರಾಂತಿ
---
ಬದುಕು ಯಂತ್ರದಂತೆ ಓಡುತ್ತಿದ್ದರೆ ಸವೆದು ಹೋಗುವುದು ಗೆಳೆಯ.
ಪ್ರೀತಿಯ ಇಂಧನ ಆಗಾಗ್ಗೆ ಸವರುತ್ತಿರಬೇಕು. ಅಪ್ಪುಗೆಯ ಮಾತನ್ನಾಡುತ್ತಿರಬೇಕು..
-ನುಡಿಸಿಂಧು🍁
ಸಂಶೋಧಕ
ಇಂದಿನ ಕನಸುಗಳ ನನಸಾಗಿಸಲು
ಕಾಲುದಾರಿ ಹುಡುಕಿಕೊಂಡು ಹೋಗುವವನೇ ಸಂಶೋಧಕ.
- ನುಡಿಸಿಂಧು🍁