ಮನದಲ್ಲಿನ ಭಾವನೆಗಳನ್ನು ಹಂಚಿಕೊಳ್ಳಲು ಬರವಣಿಗೆಯ ಜಾಡು ಹಿಡಿದು ಹೊರಟ ಭಾವಯಾನಿ
ಧರಣಿ ಹೊಳೆಯುತಿಹಳು ಬೀಳಲು ರವಿ ಕಿರಣಗಳು ಆಗುತ್ತಲಿದೆ ಹೊಸ ದಿನದ ಉದಯ ಇನ್ನಿಲ್ಲ ಅಂಧಕಾರದ ಭಯ ಶುಭೋದಯ