ಒಡೆದ ಕನ್ನಡಿ, ಕೆಟ್ಟು ಹೋದ ಹಾಲು ಒಂದೆ , ಮತ್ತೆ ಮೊದಲಿನ ರೂಪ ಪಡೆಯದು. ಒಡೆದ ಕನ್ನಡಿ, ಕೆಟ್ಟು ಹೋದ ಹಾಲು ಒಂದೆ , ಮತ್ತೆ ಮೊದಲಿನ ರೂಪ ಪಡೆಯದು.
ಮುಟ್ಟು ಕೆಟ್ಟದ್ದೆಂದು ಹೇಳುವ ಮೂಢರು ಹುಟ್ಟಿದ್ದು ಮುಟ್ಟಿನಿಂದಲೇ ಕೆಟ್ಟ ಆಲೋಚನೆಗಳಿಂದಲ್ಲ. ಮುಟ್ಟು ಕೆಟ್ಟದ್ದೆಂದು ಹೇಳುವ ಮೂಢರು ಹುಟ್ಟಿದ್ದು ಮುಟ್ಟಿನಿಂದಲೇ ಕೆಟ್ಟ ಆಲೋಚನೆಗಳಿಂದಲ್ಲ.
ಚಿಂತಿ ಯಾಕೆ ನನ್ನವ್ವ ,ಕೊಟ್ಟ ಹೆಣ್ಣು ಕುಲಕೆ ಹೊರಗೆ ನನ್ನ ಅವನ ಒಲವು ಕಾಣೆ ಕೊನೆವರೆಗೆ! ಚಿಂತಿ ಯಾಕೆ ನನ್ನವ್ವ ,ಕೊಟ್ಟ ಹೆಣ್ಣು ಕುಲಕೆ ಹೊರಗೆ ನನ್ನ ಅವನ ಒಲವು ಕಾಣೆ ಕೊನೆವರೆಗೆ!